ಪರಿಸರ ಸಮತೋಲನದ ಕುರಿತು ಪ್ರಬಂಧಗಳನ್ನು ರಚಿಸಿದರು. ಹಾಗೆಯೇ ಅರಣ್ಯ ಇಲಾಖೆಯ ಅಧಿಕಾರಿಗಳಾದ ಪುನ್ನಟಿ ಶ್ರೀಧರ್, ಸಿ.ಜಯರಾಮ್, ಸಾಸ್ವತಿ ಮಿಶ್ರಾ ಅವರಿಂದ ಕಾಡಿನ ಕುರಿತ ಸ್ವಾರಸ್ಯಕರ ಮಾಹಿತಿಗಳನ್ನು ತಿಳಿದುಕೊಂಡರು. ಅರೋಚಾ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಕಾಡು, ಅರಣ್ಯನಾಶ, ವನ್ಯಜೀವಿ ಮತ್ತು ಮಾನವ ಸಂಘರ್ಷದ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.