ಸುರಪುರ ದೊರೆಗಳಿಂದ 2006 ಕ್ಕೂ ಮೊದಲು ಆಂಧ್ರ ರೈತರಾದ ಸೂರ್ಯಪ್ರಸಾದ ಖರೀದಿ ಸಿದ ನಂತರವೂ ಇದೇ ಪದ್ಧತಿ ಮುಂದು ವರಿದುಕೊಂಡು ಬಂದಿದೆ. ಆದರೆ, ಸೂರ್ಯಪ್ರಸಾದ ಈ ಜಮೀನು ಕೆರೆಯನ್ನು ಸರ್ಕಾರದ ಪರಿಶಿಷ್ಟ ಜಾತಿಗೆ ಮತ್ತು ಪಂಗಡದ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.
ಭೀಮರೆಡ್ಡಿ, ನಿಂಗಪ್ಪ, ನಾಗಪ್ಪ, ಮಲ್ಲಪ್ಪ, ಭೀಮರಾಯ, ಭೀಮರೆಡ್ಡಿ, ಸಿದ್ದಲಿಂಗರೆಡ್ಡಿ, ಸಾಬಣ್ಣ, ಹಣಮಂತ, ನಾಗಪ್ಪ, ನಿಂಗಪ್ಪ, ನಾಗಪ್ಪ, ಶರಣ, ಮಾಳಪ್ಪ, ನಾಗಪ್ಪ ಇದ್ದರು.