ಜಿಲ್ಲಾ ಪಂಚಾಯ್ತಿ ಕಚೇರಿ ಕ್ರೀಡಾ ಸಾಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟ್ರ್ಯಾಕ್ ಸೂಟ್ ನೀಡುತ್ತಿದೆ’ ಎಂದರು. ಚಕ್ರ, ಶಾಟ್ಪಟ್ ಹಾಗೂ ಈಟಿ ಎಸೆತದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವೈಭವಿ ಭಂಡಾರಿ, ವಾಲಿಬಾಲ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ತಾಲ್ಲೂಕಿನ ಹೆಗಡೆ ತಂಡದ ಪ್ರಮೋದ ಹೆಗಡೆ, ಮಂಜುನಾಥ ನಾಯ್ಕ, ದಿನೇಶ ನಾಯ್ಕ, ವಿನಯ ಪಟಗಾರ, ರಾಘವೇಂದ್ರ ಹೆಗಡೇಕರ್, ಪ್ರವೀಣ ಶೆಟ್ಟಿ, ಅಖಿಲ್ ಶೆಟ್ಟಿ, ಪ್ರಥ್ವಿ ಆಚಾರ್, ನಾಗೇಂದ್ರ ಗೌಡ, ಸಂದೇಶ ಪಟಗಾರ ಹಾಗೂ ನಿಶಾಂತ ನಾಯ್ಕ
ಅವರಿಗೆ ಉಚಿತ ಟ್ರ್ಯಾಕ್ ಸೂಟ್ ನೀಡಲಾಯಿತು.