‘ದಾವೂದ್ ಈಗ ಅಂಗವಿಕಲನಾಗಿದ್ದಾನೆ. ಹಾಗಾಗಿ ಭಾರತಕ್ಕೆ ಬರಲು ಬಯಸಿದ್ದಾನೆ. ಆದರೆ ಇದರ ರಾಜಕೀಯ ಲಾಭ ಪಡೆದುಕೊಳ್ಳುವುದಕ್ಕಾಗಿ ಮುಂದಿನ ಲೋಕಸಭೆ ಚುನಾವಣೆಗೆ ಸ್ವಲ್ಪ ಮೊದಲು ದಾವೂದ್ನನ್ನು ಕೇಂದ್ರ ಸರ್ಕಾರ ಭಾರತಕ್ಕೆ ಕರೆತರಲಿದೆ. ಇದು ಜೋಕ್ ಅಲ್ಲ, ಮುಂದೆ ನಿಮಗೆ ಇದು ಅರ್ಥವಾಗಲಿದೆ’ ಎಂದು ಠಾಕ್ರೆ ಹೇಳಿದ್ದಾರೆ.