ಕ್ಷೇತ್ರಾಧಿಕಾರಿಗಳಾದ ಸೋಮನಾಥ್, ಶಂಕರ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಪಿ.ಎಂ.ಬಾಬುರೆಡ್ಡಿ, ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಾರೆಡ್ಡಿ, ಮುಖಂಡರಾದ ಪಿ.ಆರ್.ಮಂಜುನಾಥ್, ಶಕರರೆಡ್ಡಿ. ಬಯ್ಯಾರೆಡ್ಡಿ, ರಾಮಕೃಷ್ಣ, ವೆಂಕಟರಮಣಾರೆಡ್ಡಿ, ತುಮ್ಮಲಪಲ್ಲಿ ಗೋಪಾಲರೆಡ್ಡಿ, ಪುಲಸಗುಂತಲ ವೆಂಕಟರೆಡ್ಡಿ ಸಭೆಯಲ್ಲಿ ಉಪಸ್ಥಿತರಿದ್ದರು.