‘ಹೇರೋಹಳ್ಳಿ ವಾರ್ಡ್ನ ಲಿಂಗಧೀರನಹಳ್ಳಿಯಲ್ಲಿ ಭೂ ಅಕ್ರಮ ನಡೆದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ, ಸರ್ಕಾರದ ಡಿ ಗ್ರೂಪ್ ನೌಕರರಿಗಾಗಿ ಇಲ್ಲಿನ ರೈತರಿಂದ ಭೂಮಿ ಪಡೆದು, ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಲು ತೀರ್ಮಾನಿಸಲಾಗಿತ್ತು. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ಬಳಿಕ ಅಕ್ರಮ ನಡೆದಿದೆ’ ಎಂದು ದೇವೇಗೌಡರು ಕಿಡಿಕಾರಿದರು.