ಹುಬ್ಬಳ್ಳಿಯ ರಾಮಕೃಷ್ಣ ಜಿತೂರಿ, ರಾಕೇಶ ಬಾಕಳೆ, ಮಹಾವೀರ ಮಾದರ, ಸಚಿನ್ ಬಸವಾ, ಮಂಜುನಾಥ ಜರತಾರಘರ, ನಾರಾಯಣ ಧೋಂಗಡಿ, ಧನರಾಜ ಲದವಾ, ರಾಜೇಸಾಬ್ ನರಗುಂದ, ವಿನಾಯಕ ಕಾಟವೆ, ಎಂಬುವವರನ್ನು ಧಾರವಾಡ ತಾಲ್ಲೂಕಿನ ಇಟ್ಟಿಗಟ್ಟಿ ಗ್ರಾಮದ ಹೊರವಲಯದಲ್ಲಿ ಬಂಧಿಸಲಾಗಿದೆ.ಪರಾರಿಯಾಗಿರುವ ಶಂಕರ ವಾಲ್ಮೀಕಿ ಉರುಫ್ ದೇವಗನ್, ವಿನೋದ ಮೈತ್ರಾಯಿಹಿ, ಗಣು ಮೆಹರವಾಡೆ ಎಂಬುವವರಿಗೆ ಶೋಧ ಮುಂದುವರಿಸಲಾಗಿದೆ.