ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾ, ಸೊಳ್ಳೆಗಳನ್ನು ಕೊಲ್ಲಲು ಅಧಿಕಾರಿಗಳಿಗೆ ಆದೇಶಿಸುವ ಮೂಲಕ ಸೊಳ್ಳೆ ಸಂತತಿಯ ನಿರ್ಮೂಲನೆ ಆಗುತ್ತದೆ ಎಂದು ನಾವು ನಂಬುವುದಿಲ್ಲ. ಪ್ರತಿಯೊಬ್ಬರ ಮನೆಗೆ ಹೋಗಿ ಸೊಳ್ಳೆ ಇದೆಯೇ ಎಂದು ಕೇಳಿ, ಸೊಳ್ಳೆಗಳನ್ನು ಕೊಂದು ಬಿಡಿ ಎಂದು ಹೇಳುವುದು ಅಸಾಧ್ಯ ಮಾತು ಎಂದು ಹೇಳಿದ್ದಾರೆ.