* ಧಾನ್ಯಕ್ಕೆ ಹೆಚ್ಚು ಬೆಲೆಗಾಗಿ ನಾಲ್ಕು ರಾಜ್ಯಗಳ ಆಗ್ರಹ: ಕೇಂದ್ರಕ್ಕೆ ಪೇಚು(ಎಸ್. ಕುಮಾರ್ದೇವ್ ಅವರಿಂದ)
ನವದೆಹಲಿ, ಅ. 16– ಮುಂದಿನ ಸುಗ್ಗಿಗೆ ಅನ್ವಯಿಸುವಂತೆ ಕೇಂದ್ರ ಸರಕಾರ ನಿಗದಿಗೊಳಿಸಿರುವ ಧಾನ್ಯ ಕೊಳ್ಳುವ ಬೆಲೆಗಳನ್ನು ಒಪ್ಪಿಕೊಳ್ಳಲು ಪಂಜಾಬ್, ಹರಿಯಾನಾ, ಮಧ್ಯ ಪ್ರದೇಶ ಮತ್ತು ಬಿಹಾರ ಸರಕಾರಗಳು ನಿರಾಕರಿಸಿರುವುದರಿಂದ ಕೇಂದ್ರ ಸರಕಾರ ಪೇಚಿನ ಪರಿಸ್ಥಿತಿಗೆ ಸಿಕ್ಕಿ ಹಾಕಿಕೊಂಡಿದೆ.