ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಶರಣಪ್ಪ ಅರಿಕೇರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಅಮರಪ್ಪ ಕಲಬುರ್ಗಿ, ತಹಶೀಲ್ದಾರ್ ರಮೇಶ ಅಳವಂಡಿಕರ, ಹಿರಿಯ ಸಹಕಾರಿ ಧುರೀಣ ಶೇಖರಗೌಡ ಉಳ್ಳಾಗಡ್ಡಿ, ಡಾ.ಶರಣಪ್ಪ, ಮುನಿಯಪ್ಪ ಹುಬ್ಬಳ್ಳಿ, ದೇವೇಂದ್ರಪ್ಪ ಬಳೂಟಗಿ, ಬಿಎಂ ಶಿರೂರ, ಅಯ್ಯನಗೌಡ ಶೀಲವಂತರ, ಸಂಗಣ್ಣ ಟೆಂಗಿನಕಾಯಿ, ಎಸ್ಕೆ ದಾನಕೈ, ಸಂಸ್ಥೆಯ ಬಸವರಾಜ ಪಾಲ್ಗೊಂಡಿದ್ದರು.