ಮುಂದಿನ ಹಂಗಾಮಿನ ಕೃಷಿ ಚಟುವಟಿಕೆಗಾಗಿ ಹೊಸ ಸಾಲವನ್ನು ನೀಡುವಂತೆ ಆಗಬೇಕು ಎಂದು ಒತ್ತಾಯಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಮಾದಪ್ಪ, ಕಾರ್ಯದರ್ಶಿ ಬಸವರಾಜು, ರವಿ ಮಾಗುಡಿಲು, ಮುಖಂಡ ನಂಜಪ್ಪ, ಮಚ್ಚರೆ ನಾರಾಯಣ, ಸುರೇಶ್ ಶೆಟ್ಟಿ, ಬಸವಣ್ಣ, ಲಿಂಗೇಗೌಡ ಇದ್ದರು.