‘ಅಂದು ಎಲ್ಲಾ ಸರ್ಕಾರಿ ಕಾರ್ಯಾಲಯ, ಶಾಲಾ-ಕಾಲೇಜುಗಳಲ್ಲಿ ಜಯಂತಿ ಆಚರಿಸಲಾಗುತ್ತದೆ. ಜಯಂತಿಯ ಅಂಗವಾಗಿ ಯಾವುದೇ ಮೆರವಣಿಗೆ, ಬೃಹತ್ ಕಾರ್ಯಕ್ರಮ ನಡೆಸಬಾರದು’ ಎಂದು ತಿಳಿಸಿದರು. ಹೆಚ್ಚುವರಿ ಪಿಎಸ್ಐ ಬಸವರಾಜ, ಸೈಯದ್ ಅಕ್ಬರ್, ರಾಜ ರಮೇಶ, ಫಯಾಜ ಅಹ್ಮದ್, ಜಿ.ತಮ್ಮಣ್ಣ, ಮೊಯಿನೂದ್ದಿನ್, ಲಿಂಗಪ್ಪ ತಾಂಡೂರ್ ಕರ್, ಬಾಬು ತಲಾರಿ ಇದ್ದರು.