ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಮುಖಂಡ ವಿ.ಸಿ.ಹಿರೇಮಠ ಮಾತನಾಡಿದರು. ಚನ್ನಬಸಯ್ಯ ತಾಳಿಕೋಟೆ, ಕಾಶಿನಾಥ, ಸಿದ್ರಾಮಯ್ಯ ಹಿರೇಮಠ, ಬಸವರಾಜ, ಚನ್ನವೀರಯ್ಯ, ಸಂತೋಷ, ನಾಗಪ್ಪ, ರಾಯಪ್ಪ, ಮುತ್ತಣ್ಣ, ಸಣ್ಣಸಂಗಣ್ಣ, ಅಶೋಕ, ಗೋಪಾಲ, ಪರಸಪ್ಪ ಹರಿಜನ, ಗೋಪಾಲ ಹರಿಜನ, ಶರಣಪ್ಪ ಸೇರಿದಂತೆ 60ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.