ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾ ಚಿದ್ರಿ, ಅನಿಲ ಬಿರಾದಾರ, ಸುರೇಖಾ ಭೋಸ್ಲೆ, ಮೀನಾ ಮಾಣಿಕ್, ಸಂಧ್ಯಾರಾಣಿ ನರೋಟೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ನಿರ್ಮಳೆ, ತಾ. ಪಂ. ಉಪಾಧ್ಯಕ್ಷ ನೆಹರು ಪಾಟೀಲ, ಮುಖ್ಯಾಧಿಕಾರಿ ಜಗನ್ನಾಥ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚವಾಣ್ ಶೆಟ್ಟಿ, ಶ್ರಾವಣಕುಮಾರ ಭಂಡೆ, ಸುರೇಶ ಭೋಸ್ಲೆ, ಶಿವಕುಮಾರ ಮೇತ್ರೆ ಇದ್ದರು. ತಹಶೀಲ್ದಾರ್ ಎಂ. ಚಂದ್ರಶೇಖರ್ ಸ್ವಾಗತಿಸಿದರು. ಬಾಲಾಜಿ ಅಮರವಾಡಿ ನಿರೂಪಿಸಿದರು.