ಮುಖಂಡರಾದ ನಾಗಣ್ಣ ದಂಡಿನ್, ರಾಜಾ ಮುಕ್ಕುಂದ ನಾಯಕ, ವೆಂಕೋಬ ಯಾದವ, ನಿಂಗಣ್ಣ ಬಾದ್ಯಾಪುರ, ಎನ್.ಎಂ.ಬಳಿ, ಗೌಡಪ್ಪಗೌಡ ಹಣಮರಡ್ಡಿ, ಬಸವಂತ್ರಾಯ ಸಾಹುಕಾರ, ದಂಡಪ್ಪಗೌಡ, ನಿಂಗಣ್ಣ ಬೂದಗುಂಪಿ, ಅಡಿವೆಪ್ಪ ಬಂಗಿ, ಆರ್.ಎಂ.ರೇವಡಿ, ಅಮರೇಶ ಕೋಳೂರ, ಮಲ್ಲಣ್ಣ ದೇಸಾಯಿ, ಬಸವರಾಜ ಡಂಬಳ ಇದ್ದರು.
ಅಶೋಕ ಸಾಸನೂರ ಸ್ವಾಗತಿಸಿದರು. ತಿರುಪತಿಗೌಡ ದದ್ದಲ ವಂದಿಸಿದರು.