ಮುಖಂಡ ನವೀನ ಗುಳಗಣ್ಣವರ್, ಸಿ.ಎಚ್.ಪೊಲೀಸ್ ಪಾಟೀಲ, ಕೊಟ್ರಪ್ಪ ತೋಟದ, ಅಡಿವೆಪ್ಪ ಭಾವಿಮನಿ, ಯುವ ಘಟಕದ ಅಧ್ಯಕ್ಷ ನಾಗರಾಜ ತಲ್ಲೂರ, ಹಂಚ್ಯಾಳಪ್ಪ ತಳವಾರ ಮಾತನಾಡಿದರು. ಅರವಿಂದಗೌಡ ಪಾಟೀಲ, ರತನ್ ದೇಸಾಯಿ, ಸುಧಾಕರ ದೇಸಾಯಿ, ಸಿದ್ದರಾಮೇಶ ಬೇಲೇರಿ, ವೀರಭದ್ರಪ್ಪ ಅವಾರಿ, ಪ್ರಬುರಾಜ ಕಲಬುರ್ಗಿ, ಮೈನುದ್ದೀನ್ ವಣಗೇರಿ, ಆದೇಶ ರೊಟ್ಟಿ ಇದ್ದರು.