ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ವೀರಕುಮಾರ ಪಾಟೀಲ, ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಯುವ ಮುಖಂಡ ಉತ್ತಮ್ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ರಾಜೇಂದ್ರ ಪವಾರ, ಸತೀಶ ಕುಲಕರ್ಣಿ, ಪ್ರದೀಪ ಜಾಧವ, ಸಾಬಿರ್ ಜಮಾದಾರ, ಶಾಮ ರೇವಡೆ, ಮುದ್ದುಸರ್ ಜಮಾದಾರ್, ಎಚ್.ಎಸ್.ನಸಲಾಪುರೆ, ಮೆಹರೋಜ್ ಖಾನ್, ಅನಿಲ ಪಾಟೀಲ, ರಾಮಾ ಮಾನೆ ಪಾಲ್ಗೊಂಡಿದ್ದರು.