ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಶಿವರಾಜ್, ಮುಖಂಡರಾದ ಬಿ.ಹನುಮಂತಪ್ಪ, ಸಿ.ಚಾಂದಸಾಹೇಬ್, ಜಿ.ಶಿವಕುಮಾರಗೌಡ ಮಾತನಾಡಿದರು. ಮುಖಂಡರಾದ ಡಾ. ಬಿ.ಟಿ.ಫಣಿರಾಜ, ಎಲ್.ಚಂದ್ರನಾಯ್ಕ, ಕೆ.ಪತ್ರೇಶ, ಸುರೇಶನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಗಡಿಗಿ ಕೃಷ್ಣಪ್ಪ, ಪುರಸಭೆ ಸದಸ್ಯರಾದ ಎಸ್.ತಿಮ್ಮಪ್ಪ, ಕರಿಯಪ್ಪ, ಎಂ.ಶಕುಂತಲಮ್ಮ ಇದ್ದರು.