ತಹಶೀಲ್ದಾರ್ ಸೋಮಶೇಖರ ಹಾಗರಗುಂಡಗಿ, ಟಿಪ್ಪು ಸುಲ್ತಾನ್ ತಾಲ್ಲೂಕು ಘಟಕದ ಅಧ್ಯಕ್ಷ ಸಯ್ಯದ ಸೈಫುದ್ದೀನ ಖಾದ್ರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಲೀಂ ಸಂಗ್ರಾಮ, ಲಾಲ ಅಹ್ಮದ ಖುರೇಶಿ, ನೂರುದ್ದೀನ ಖಾದ್ರಿ, ಸಯ್ಯದ ಇಬ್ರಾಹಿಂಸಾಬ್ ಜಮದಾರ, ಕಾಸೀಂಸಾಬ್ ಕಾಲೇಬುಡ್ಡೆ, ಅಬೀದ, ಖಾಲಿದ ಹುಸೇನಿ, ಇರ್ಫಾನ ಸಯ್ಯದ, ಖಲಿಲ ಅಹ್ಮದ, ಸಣ್ಣ ನಿಂಗಪ್ಪ ನಾಯ್ಕೋಡಿ, ವಸಂತ ಸುರಪುರಕರ್, ಶಿವಕುಮಾರ ತಳವಾರ ಇದ್ದರು.