ಆರೋಗ್ಯ ಇಲಾಖೆ, ಆಯುಷ್, ಎಚ್ಸಿಜಿ ಕ್ಯಾನ್ಸರ್ ಕೇಂದ್ರದ ವೈದ್ಯರು 300ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಿದರು. ಪಾಲಿಕೆ ಸದಸ್ಯ ಹುಲಿಗೆಪ್ಪ ಕನಕಗಿರಿ, ಮುಖಂಡ ಉಮೇಶ ಶೆಟ್ಟಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರಾಜಕುಮಾರ ಕುಲಕರ್ಣಿ, ಆಯುಷ್ ವೈದ್ಯಾಧಿಕಾರಿ ಡಾ.ಚಿದಾನಂದ, ಎಚ್ಸಿಜಿ ಕ್ಯಾನ್ಸರ್ ಕೇಂದ್ರದ ಆರೋಗ್ಯ ಅಧಿಕಾರಿ ಡಾ.ನಂದೀಶ ಜೀವಣಗಿ, ಡಾ.ಸೇಗೆದಾರ, ಕಾಶಿನಾಥ ಅಣದುರೆ, ಎಂ.ಎಂ.ಕಾಡಾದಿ, ನಂದಕುಮಾರ ಜಾಜಿ ಇದ್ದರು.