ಅದು ಮಾನ್ಯಗೊಂಡು ಕಳೆದ ನ.1ರಂದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ತ್ರಿಚಕ್ರ ವಾಹನ ವಿತರಿಸಿದ್ದರು. ಆದರೆ ಅಧಿಕಾರಿಗಳು ಅದನ್ನು ಮನೆಗೆ ಕೊಂಡೊಯ್ಯಲು ನೀಡದೇ ‘ಎರಡು ದಿನಗಳು ಬಿಟ್ಟು ಕರೆ ಮಾಡಿ, ವಾಹನ ನೀಡುತ್ತೇವೆ’ ಎಂದಿದ್ದರು. ಇದೀಗ 15 ದಿನಗಳು ಕಳೆದರೂ ವಾಹನ ನೀಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.