ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಹೇಬಗೌಡ ಬಿರಾದಾರ-, ಬಿಇಒ ಎಚ್.ಎಚ್.ತಿಪ್ಪಣ್ಣ, ದೈಹಿಕ ಶಿಕ್ಷಣಾಧಿಕಾರಿ ತಮ್ಮಣ್ಣ, ಪಿಡಿಒ ಮಹೇಶ ದೈವಾಡಿ, ಮಲ್ಲಣ್ಣ ಸಕ್ರಿ, ಕಲ್ಲಪ್ಪ ಅರವತ್ತಿ, ಮೌಲಾಲಿ ವಾಲಿಕಾರ, ಕೆ.ಕೆ.ಕಳಸದವರ, ಶರಣಪ್ಪ ಬೆಳ್ಳೆನವರ, ವಿನೋಬಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ, ಯಲ್ಲಪ್ಪ ನವತ್ರೆ, ಚಂದ್ರಕಾಂತ ಬೆಳ್ಳೆನವರ, ಮುತ್ತಣ್ಣ ಬೆಳ್ಳೆನವರ ಉಪಸ್ಥಿತರಿದ್ದರು.