‘ದೊಡ್ಡೂರು ಕರಪನಹಳ್ಳಿ ಮತ್ತು ರಾಬರ್ಟಸನ್ಪೇಟೆ ಹೋಬಳಿಗಳನ್ನು ಕೆಜಿಎಫ್ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಬೇಕು. ಘಟ್ಟಕಾಮಧೇನಹಳ್ಳಿ ಸೇರಿದಂತೆ ಕೆಜಿಎಫ್ ನಗರಕ್ಕೆ ಹತ್ತಿರ ಇರುವ ಮತ್ತು ರಾಬರ್ಟಸನ್ಪೇಟೆ ಹೋಬಳಿಗೆ ಸೇರುವ ಎಲ್ಲ ಗ್ರಾಮಗಳನ್ನು ಕೂಡ ಕೆಜಿಎಫ್ ತಾಲ್ಲೂಕಿನಲ್ಲಿಯೇ ಇರಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ದಯಾನಂದ, ಕುಮಾರ್, ಕಲೈಸೆಲ್ವಿ, ನಾಮದೇವನ್, ಪ್ರಕಾಶ್, ಮುರುಗನ್, ಗಣೇಶನ್, ಜಾನ್ಸನ್, ಲಕ್ಷ್ಮೀಕಾಂತ್ ಮೋಹನ್ ಇದ್ದರು.