<p><strong>ಕಲಬುರ್ಗಿ: </strong>ಕ್ರೂಸರ್ ಮತ್ತು ಟ್ಯಾಂಕರ್ ಮಧ್ಯೆ ಡಿಕ್ಕಿ ಸಂಭವಿಸಿ ಸೊಲ್ಲಾಪುರದ ಐದು ಮಂದಿ ಮೃತಪಟ್ಟಿರುವ ಅವಘಡ ಬೀದರ್–ಬೆಂಗಳೂರು ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದೆ.</p>.<p>ಮೃತರನ್ನು ಗಂಗಾಧರ ಶೀಲವಂತ (60), ಭೀಮಾಶಂಕರ ಶೀಲವಂತ (42), ಆನಂದ ಶೀಲವಂತ (32), ಪ್ರಜ್ವಲ್ (15), ಉಜ್ವಲ್ (12) ಎಂದು ಗುರುತಿಸಲಾಗಿದೆ. ಪ್ರಕಾಶ (65), ರೋಹಿತ್ (14), ನಾಗರಾಜ (15), ಮಹಾಂತೇಶ (30) ಗಾಯಗೊಂಡಿದ್ದಾರೆ.</p>.<p>ರಟಕಲ್ ರೇವಣಸಿದ್ದೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಈ ವೇಳೆ ತಾಲ್ಲೂಕಿನ ಅವರಾದ(ಬಿ) ಬಳಿ ಈ ಅವಘಡವಾಗಿದೆ.</p>.<p>ಗಾಯಗೊಂಡವರನ್ನು ಕಲಬುರ್ಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಕ್ರೂಸರ್ ಮತ್ತು ಟ್ಯಾಂಕರ್ ಮಧ್ಯೆ ಡಿಕ್ಕಿ ಸಂಭವಿಸಿ ಸೊಲ್ಲಾಪುರದ ಐದು ಮಂದಿ ಮೃತಪಟ್ಟಿರುವ ಅವಘಡ ಬೀದರ್–ಬೆಂಗಳೂರು ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದೆ.</p>.<p>ಮೃತರನ್ನು ಗಂಗಾಧರ ಶೀಲವಂತ (60), ಭೀಮಾಶಂಕರ ಶೀಲವಂತ (42), ಆನಂದ ಶೀಲವಂತ (32), ಪ್ರಜ್ವಲ್ (15), ಉಜ್ವಲ್ (12) ಎಂದು ಗುರುತಿಸಲಾಗಿದೆ. ಪ್ರಕಾಶ (65), ರೋಹಿತ್ (14), ನಾಗರಾಜ (15), ಮಹಾಂತೇಶ (30) ಗಾಯಗೊಂಡಿದ್ದಾರೆ.</p>.<p>ರಟಕಲ್ ರೇವಣಸಿದ್ದೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಈ ವೇಳೆ ತಾಲ್ಲೂಕಿನ ಅವರಾದ(ಬಿ) ಬಳಿ ಈ ಅವಘಡವಾಗಿದೆ.</p>.<p>ಗಾಯಗೊಂಡವರನ್ನು ಕಲಬುರ್ಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>