ರಾಚಪ್ಪ ಕರೆಹೊನ್ನ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಅಧ್ಯಕ್ಷ ಗುರುರಾಜ ಕಟ್ಟಿ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ, ಸಂಗನಗೌಡ ಪಾಟೀಲ, ಬಸವರಾಜ ಹಿರೇಮಠ, ನಿಂಗನಗೌಡ ನಾಡಗೌಡ, ಶ್ರೀನಿವಾಸ ಪಾಟೀಲ, ಸಿದ್ದು ಚಿಕದಾನಿ, ರಾಮನೌಡ ನಾಡಗೌಡ, ಸದಾಶಿವ ಬಾಗೋಡಿ, ಸಂಜೀವ್ ನಿಗಡೆ, ಅಶೋಕ ಕುಳಲಿ, ಬಸವರಾಜ ಮಹಾಲಿಂಗೇಶ್ವರಮಠ, ಗುರುಪಾದ ಕುಳಲಿ, ಜಾಲಿನಸಿಂಗ್ ರಜಪೂತ ಇದ್ದರು.