ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಸದಸ್ಯ ಗೌಡಪ್ಪಗೌಡ ಪಾಟೀಲ, ಉಮೇಶ ಮಾಗಳ, ಮಾರುತಿ ಗೊರವರ, ಮುತ್ತಣ್ಣ ಎಲಿಗಾರ, ಅಬ್ದುಲ್ಖಾದರ್ ಸುಬೇದಾರ್, ಸುನೀಲ ಕೆಂಗನಿಂಗಪ್ಪನವರ, ಪಟ್ಟಣ ಪಂಚಾಯ್ತಿ ಸದಸ್ಯ ಹಸ್ಮತಬಿ ರಿತ್ತಿ, ಆಶ್ರಯ ಕಮಿಟಿ ಅಧ್ಯಕ್ಷ ಸಹಜಾನ್ಸಾಬ್ ಅಗಡಿ ಹುಲ್ಲತ್ತಿ ಮಾಲಿಂಗ ಸ್ವಾಮೀಜಿ ಇದ್ದರು.