ಸುರೇಶ ನಂದಿ, ರವಿ ಸುಂಬಾಳೆ, ರಮೇಶ ಮಡಿವಾಳರ, ವಿನೋದ ಕಡಪಟ್ಟಿ, ಜಟೆಪ್ಪ ವಾಲಿಕಾರ, ಮುಕುಂದ ಬಡಿಗೇರ, ಗುರುರಾಜ ಅಂಬಿ, ರಾಯಪ್ಪ ನಾಯ್ಕರ್, ಸರೋಜನಿ ಬಡೀಗೇರ, ಗೀತಾ ಅಂಬಿ, ಶೀತಲ್ ನಾಶಿ, ಸುಶೀಲಾ ಘಟ್ನಟ್ಟಿ, ದಾನಮ್ಮ ಬಂಡಿ, ಮಹಾದೇವಿ ರಾಚನ್ನವರ, ಸಂಗೀತಾ ವಿಜಾಪೂರ, ಸೋನಾಲಿ ಸಾಲಾಪೂರ, ಮಂಜುಳಾ ಹಿಡಕಲ್ ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದರು.