‘ಮೇಲ್ಸೇತುವೆ ಇಳಿಕೆ ಮಾರ್ಗದಲ್ಲಿ ಅಪಘಾತ ಸಂಭವಿಸಿದರೆ ಯಾರು ಜವಾಬ್ದಾರರು, ಈ ವಿಷಯದಲ್ಲಿ ನೀವು ಸಾರ್ವಜನಿಕರ ಹಿತರಕ್ಷಣೆ ರಾಜಿ ಮಾಡಿಕೊಂಡಿದ್ದೀರಾ, ರೈಲ್ವೆ ಸೇತುವೆ ಬಳಿ ಮತ್ತೆ ಸಂಚಾರ ದಟ್ಟಣೆ ಉಂಟಾಗುವುನ್ನು ಹೇಗೆ ತಡೆಯುತ್ತೀರಿ, ಇಳಿಯುವ ಮಾರ್ಗದ ಎತ್ತರವನ್ನು ಇನ್ನಷ್ಟು ಕಡಿಮೆ ಮಾಡಬಹುದೇ ಹೇಗೆ’ ಎಂಬ ನ್ಯಾಯಪೀಠದ ಪ್ರಶ್ನೆಗಳಿಗೆ ನಂಜುಂಡ ರೆಡ್ಡಿ ಉತ್ತರಿಸಿದರು.