ಜಿ.ಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ, ಸ್ವಾಗತ ಸಮಿತಿ ಅಧ್ಯಕ್ಷ ಶರಣಗೌಡ ಸರಡಗಿ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ತಿಪ್ಪಣ್ಣ ಗುಂಡಗುರ್ತಿ, ಮಾಳಿಂಗೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬೀರಲಿಂಗ ಹನ್ನೂರ, ರಾಜಶೇಖರ ಸೀರಿ, ತಮ್ಮಣ್ಣ ಬಾಗೇವಾಡಿ, ಮರೆಪ್ಪ ಸರಡಗಿ, ಮಹಿಬೂಬಸಾಬ್ ಚನ್ನೂರ್, ಬಸವರಾಜ ಚನ್ನೂರ್,
ಲಕ್ಷ್ಮೀಕಾಂತ ಗೌನಳ್ಳಿ, ಗುಡದಪ್ಪ ಪೂಜಾರಿ, ಕಾಮಣ್ಣ ಪೂಜಾರಿ, ರಾಮಣ್ಣ ಪೂಜಾರಿ, ಸಿದ್ದಣ್ಣ ಹಾಲ ಗಡ್ಲಾ, ಎಂ.ಎಸ್.ಪಾಟೀಲ ಹರವಾಳ, ಬಸ್ಸಣ್ಣ ಪೂಜಾರಿ ಕುನ್ನೂರ್, ರಾಜು ರದ್ದೇವಾಡಗಿ, ಶರಣಬಸಪ್ಪ ಯಡ್ರಾಮಿ, ತಿಪ್ಪಣ್ಣ ಕನಕ, ಗುಂಡಪ್ಪ ಪೂಜಾರಿ, ನಿಂಗಣ್ಣ ದೊಡ್ಡಮನಿ, ಶಂಕರಲಿಂಗ ಹನ್ನೂರ್, ಶರಣು ಗುತ್ತೇದಾರ್, ರವಿ ಕೋಳಕೂರ ಪಾಲ್ಗೊಂಡಿದ್ದರು.