ಜೆಎಸ್ಎಸ್ ಸಂಸ್ಥೆ ಕಾರ್ಯದರ್ಶಿ ಪ್ರೊ. ನ.ವಜ್ರಕುಮಾರ, ಎ.ಐ.ನಡಕಟ್ಟಿ, ಜೀವಂಧರಕುಮಾರ, ಡಿ.ಸುರೇಂದ್ರಕುಮಾರ, ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ, ಕೆವಿಜಿ ಬ್ಯಾಂಕ್ ಅಧ್ಯಕ್ಷ ಆರ್.ರವೀಂದ್ರನ್, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಐಡಿಬಿಐ ಬ್ಯಾಂಕ್ ಡಿಜಿಎಂ ಪಿಚ್ಚಯ್ಯ, ಎಸ್ಬಿಐ ಬ್ಯಾಂಕ್ ಡಿಜಿಎಂ ಇಂದ್ರನೀಲಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ, ಪ್ರಾದೇಶಿಕ ನಿರ್ದೇಶಕ ಆನಂದ, ಯೋಜನಾಧಿಕಾರಿ ಕುಸುಮಾಧರ ಇದ್ದರು. ಇದೇ ಸಂದರ್ಭದಲ್ಲಿ ಐಡಿಬಿಐ ಆರ್ಥಿಕ ನೆರವಿನೊಂದಿಗೆ ಸ್ವ ಉದ್ಯೋಗಿಗಳಿಗೆ ಆಟೊ ರಿಕ್ಷಾ, ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.