ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರೊ.ರತ್ನಾಕರ ರಾವ್ ವೈ.ವಿ, ವ್ಯವಹಾರ ಆಡಳಿತ ಶಿಕ್ಷಕರ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ಸುಮನಾ ಸೋಮಪ್ಪ, ಕೋಶಾಧಿಕಾರಿ ಉದಯ ಶೆಟ್ಟಿ, ಕಾಲೇಜಿನ ಆಡಳಿತಾತ್ಮ ನಿರ್ದೇಶಕ ಮಧುಸೂಧನ ರಾವ್, ಪ್ರಾಚಾರ್ಯ ಡಾ.ಬಿ.ಮುರಳೀಧರ ರಾವ್, ಉಪ ಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿದ್ದರು.