ಸರ್ಕಾರಿ ಕಚೇರಿ ಮುಂದೆ ಆರಂಭಿಸಿದರೆ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆಗಳ ಸಮಯದಲ್ಲಿ ಕಚೇರಿಗಳಿಗೆ ಸಾರ್ವಜನಿಕರ ಸಂಪರ್ಕ ಇರುವುದಿಲ್ಲ. ಆದ್ದರಿಂದ, ಬಸ್ ನಿಲ್ದಾಣದ ಸಮೀಪ ದಲ್ಲಿಯೇ ಪ್ರಾರಂಭಿಸಬೇಕು’ ಎಂದು ಅವರು ಒತ್ತಾಯಿಸಿದರು. ಕರವೇ ಪದಾಧಿಕಾರಿಗಳಾದ ಬಿ. ಎಚ್. ಬಣಕಾರ, ಕನ್ನಪ್ಪ ಮಾಳಕ್ಕನವರ, ಮಾರುತಿ ಪೂಜಾರ, ಉಜನೇಶ ಚಿಂದಿ, ನಿಯಾಜ್ ಮಕಾನದಾರ್, ಇದ್ದರು.