ಸುಪ್ರೀಂ ಕೋರ್ಟ್ ನೀಡಿದ್ದ ಹೆಲ್ಮೆಟ್ ಕಡ್ಡಾಯ ಆದೇಶವನ್ನು ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಸವಾರರ ಮನವೊಲಿಸಲು ಖುದ್ದಾಗಿ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದ್ದರು. ಜಾಗೃತಿ ಜಾಥಾ, ಸುರಕ್ಷತಾ ಸಪ್ತಾಹ, ಸವಾರರಿಗೆ ಗುಲಾಬಿ ಹೂವು, ಲಾಡು ವಿತರಿಸಿ ಗಮನ ಸೆಳೆದಿದ್ದರು.