`ಪ್ರತಿಭಾ ಕಾರಂಜಿಯಲ್ಲಿ ಭಾವಗೀತೆ, ಸಮೂಹ ನೃತ್ಯ, ಭಾಷಣ ಸ್ಪರ್ಧೆಯಲ್ಲಿ ಶುಭಾಂಗಿ, ಮೇಘಾ, ಬಾಲಾಜಿ, ಪ್ರಾರ್ಥನಾ ಕೃಷ್ಣಾ, ಮಹಾದೇವ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದ್ದರು. ಶಾಲೆಯಲ್ಲಿ ಆಚರಿಸಲಾಗುವ ರಾಷ್ಟ್ರೀಯ ಹಬ್ಬದಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮಕ್ಕಳು ಆಸಕ್ತಿಯಿಂದ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡುತ್ತಾರೆ ’ ಎಂದು ಶಿಕ್ಷಕರಾದ ಹರಿನಾಥ ಪಾಟೀಲ, ಸುರೇಖಾ ಗೋಡಬೋಲೆ ಹೇಳಿದ್ದಾರೆ.