ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಜಯಕುಮಾರ್, ತಾ.ಪಂ ಸದಸ್ಯ ಎ.ಟಿ.ರಂಗಸ್ವಾಮಿ, ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಜೆಡಿಎಸ್ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎನ್.ರವಿ, ರಘುನಾಥ್, ಗ್ರಾ.ಪಂ ಮಾಜಿ ಸದಸ್ಯ ರಾಜಣ್ಣ, ಚಂದ್ರಶೇಖರಯ್ಯ, ನಾಗರಾಜ್, ಸೋಮಶೇಖರ್, ಇಬ್ರಾಹಿಂ, ವಿಜಯ್ಕುಮಾರ್, ಮಹೇಶ್, ಚಂದ್ರು, ಮುತ್ತಣ್ಣ, ಕೃಷ್ಣಪ್ಪ, ಕೀರ್ತಿಕುಮಾರ್, ತಮ್ಮೇಗೌಡ, ರಾಜಣ್ಣ, ಪುಟ್ಟಸ್ವಾಮಿ, ಹಬೀಬ್ ಖಾನ್ ಇತರರು ಹಾಜರಿದ್ದರು.