ಪಟ್ಟಣದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ಬುಧವಾರ ಸಿಸ್ಟರ್ ಆಫ್ ಚಾರಿಟಿ, ಸೇವಾ ಸದನ ಸಮಾಜ ಅಭಿವೃದ್ಧಿ ಕೇಂದ್ರದ ವತಿಯಿಂದ ಕ್ರಿಸ್ತ ಜಯಂತಿ ಮತ್ತು ಹೊಸ ವರ್ಷ ನಿಮಿತ್ತ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಗವದ್ಗೀತೆ, ಕುರಾನ್, ಬೈಬಲ್ ಸೇರಿದಂತೆ ಯಾವ ಧರ್ಮ ಗ್ರಂಥಗಳೂ ಜಗಳಾಡುವುದನ್ನು ಹೇಳಿಲ್ಲ ಎಂದರು.