ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ವ.ನಂ.ಶಿವರಾಮು, ಹಾಲತಿ ಸೋಮಶೇಖರ್, ಯತ್ತಗೋನಹಳ್ಳಿ ನಾಗರಾಜು, ಜವರನಹಳ್ಳಿ ಸಿದ್ದಪ್ಪ, ಅಂಕಣಕಾರ ಬಿ.ಚಂದ್ರೇಗೌಡ, ಆಯತನಹಳ್ಳಿಯ ಎ.ಆರ್.ಮಣಿಕಾಂತ್ ಹೆಸರು ಚರ್ಚೆಗೆ ಬಂದಿದ್ದು ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಲಿದೆ ಎಂದರು.