‘ಕಾರ್ಯಪ್ಪ ಅವರ ಸಾಧನೆ ಇಂದಿಗೂ ಹಚ್ಚಹಸಿರಾಗಿ ಉಳಿದಿದೆ. ಅವರ ಶಿಸ್ತು, ಪ್ರಾಮಾಣಿಕತನ, ದೇಶಭಕ್ತಿ, ದೇಶ ಸೇವೆಗಳಿಂದ ಕೂಡಿದ ಆದರ್ಶಗುಣಗಳು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದವು. ಅವರ ಸೇವಾ ಪ್ರೇರಣೆಯಿಂದಲೇ ಇಂದಿಗೂ ಜಿಲ್ಲೆಯ ಯುವಕರ ಹೆಚ್ಚಾಗಿ ಸೈನ್ಯಕ್ಕೆ ಸೇರುತ್ತಿದ್ದಾರೆ. ಇದರಿಂದಾಗಿ ಕೊಡಗು ವೀರ ಸೇನಾನಿಗಳ ಬೀಡು ಎಂಬ ಖ್ಯಾತಿಗೆ ಪಾತ್ರವಾಗಿದೆ’ ಎಂದರು.