ಜಯಕರ್ನಾಟಕ ಸಂಘಟನೆಯ ಗೌರವ ಸಲಹೆಗಾರರಾದ ಸುಧಾಕರ ರಾವ್, ಕಾರ್ಯಧ್ಯಕ್ಷರಾದ ಕರುಣಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮಿನ್, ಪ್ರಧಾನ ಸಂಚಾಲಕ ಅಣ್ಣಪ್ಪ ಕುಲಾಲ್ ಹೆಬ್ರಿ, ಉಪಾಧ್ಯಕ್ಷರಾದ ಶಶಿಕಾಂತ್ ಶೆಟ್ಟಿ, ಶರತ್ ಶೆಟ್ಟಿ ಕುಂದಾಪುರ, ದಿನಕರ ಶೆಟ್ಟಿ ಬಸ್ರೂರು, ಸುಬ್ರಮಣ್ಯ ಪೂಜಾರಿ, ಮಾಣಿಕ್ಯ ಹೋಬಳಿದಾರ್, ಹೇಮಾ ಪಂದುಬೆಟ್ಟು, ಜ್ಯೋತಿ ಸಂತೆಕಟ್ಟೆ, ಬೈಂದೂರು, ಫಯಾಜ್ ಬೈಂದೂರು, ಜಯಶ್ರೀ ಶಿವರಾಂ ಉದ್ಯಾವರ, ಕರುಣಾಕರ ಮಾರ್ಪಳ್ಳಿ, ಮಾದ್ಯಮ ವಕ್ತಾರ ಗಣೇಶ್ ರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು.