ಹಿರಿಯ ಶಿಕ್ಷಕ ಶೇಷಾರಾವ್ ಬಿರಾದಾರ ಅವರನ್ನು ಕದಳಿ ವೇದಿಕೆ ವತಿಯಿಂದ ಗೌರವಿಸಲಾಯಿತು. ಆಡಳಿತಾಧಿಕಾರಿ ಶಂಕರೆಡ್ಡಿ ಯಾದಲೆ, ಶಿವಶರಣಪ್ಪ ಟಪಗೆ, ವಿದ್ಯಾವತಿ ಅಷ್ಟೂರೆ, ಗಂಗಾ ಅಷ್ಟೂರೆ ಇದ್ದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಪ್ರಾಸ್ತಾವಿಕ ಮಾತನಾಡಿದರು. ಪ್ರದೀಪ ಘಂಟೆ ನಿರೂಪಿಸಿದರು. ಶಿವಕಲ್ಯಾಣಿ ನಾಗನಕೇರೆ ವಂದಿಸಿದರು.