‘ಇಂದು ಯಾವ ರೀತಿಯ ಊಟ ಬೇಕು ಎಂದು ಮಕ್ಕಳನ್ನೇ ಕೇಳಲಾಯಿತು. ಬೇಳೆ ಬಾತ್ ಮತ್ತು ಮಸಾಲ್ ವಡೆ ಬೇಕು ಎಂದು ತಿಳಿಸಿದರು. ಅದೇ ರೀತಿ ಅಡುಗೆ ತಯಾರಿಸಿ ಸುಮಾರು 200 ವಿದ್ಯಾರ್ಥಿಗಳಿಗೆ ಬಡಿಸಲಾಯಿತು’ ಎಂದು ಪಟ್ಟಣದ ಮಾಸ್ತಿ ಸರ್ಕಲ್ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಹುದ್ದೂರ್, ಶಿಕ್ಷಕಿಯರಾದ ಜ್ಯೋತಿ ಪ್ರಭ, ವರಲಕ್ಷ್ಮಮ್ಮ, ಅಕ್ಕಮಹಾದೇವಿ ತಿಳಿಸಿದರು.