8.5 ಎಕರೆ ವಿಸ್ತೀರ್ಣದ ಜಾಗದಲ್ಲಿ ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಅದರ ಅಡಿಪಾಯ ತೆಗೆಯುವಾಗ ಬಂಡೆಗಳನ್ನು ಒಡೆಯುವ ಕೆಲಸವನ್ನು ‘ಭೂಮಿಕಾ ಅರ್ಥ್ ಮೂವರ್ಸ್‘ ಕಂಪನಿಗೆ ಉಪಗುತ್ತಿಗೆ ನೀಡಲಾಗಿತ್ತು. ಕಂಪನಿಯ ಸಿಬ್ಬಂದಿ, ಪೊಲೀಸರ ಅನುಮತಿ ಪಡೆಯದೆ ಅಮೋನಿಯಂ ನೈಟ್ರೇಟ್ ರಾಸಾಯನಿಕ ಬಳಸಿ ಬಂಡೆಗಳನ್ನು ಒಡೆದಿದ್ದರು ಎಂದು ಹಿರಿಯ ಅಧಿಕಾರಿ ಹೇಳಿದರು.