ತಂಡದಲ್ಲಿದ್ದ ಸುರೇಶ್ ಮಾತನಾಡಿ, ‘ಬೆಂಗಳೂರಿನಲ್ಲಿ ಲಾಲ್ಬಾಗ್, ಕಬ್ಬನ್ಪಾರ್ಕ್, ರೆಡ್ಕ್ರಾಸ್ ಸೊಸೈಟಿ, ತಾರಾಲಯ, ಗಾಂಧಿಭವನ, ವಿಶ್ವೇಶ್ವರಯ್ಯ ಮ್ಯೂಸಿಯಂ ನೋಡಿದೆವು. ಬೆಳಿಗ್ಗೆ ಶಿಶುವಿಹಾರದಲ್ಲಿ ಕಂಸಾಳೆ, ಡೊಳ್ಳು ಕುಣಿತ ತೋರಿಸಿದರು. ಭಾರತ ಪ್ರವಾಸ ನಮಗೆ ಸದಾ ನೆನಪಿನಲ್ಲಿ ಉಳಿಯುವ ಅನುಭವಗಳನ್ನು ನೀಡಿದೆ’ ಎಂದರು.