ಜಿಲ್ಲಾ ಪಂಚಾಯ್ತಿ ಸದಸ್ಯ ಅಜೀತಕುಮಾರ ದೇಸಾಯಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಈರಣ್ಣ ಚಂದರಗಿ, ಎಪಿಎಂಸಿ ಉಪಾದ್ಯಕ್ಷ ಚಂದ್ರ ಶೇಖರ ಅಳಗೋಡಿ, ಎಂ.ಎಂ. ಜಮಾದಾರ, ಗೌಡಪ್ಪ ಉದಪುಡಿ, ವೆಂಕಟೇಶ ದೇವರಡ್ಡಿ, ವೆಂಕಣ್ಣ ಕೊಪ್ಪದ, ಶಿವಾನಂದ ಕರಿಗೊಣ್ಣರ, ರಫೀಕ್ಡಿ .ಕೆ, ಸಿದ್ದಪ್ಪ ದೇವರಡ್ಡಿ, ಚೇತನ ಜಕಾತಿ, ಶಿವಾನಂದ ಕರ್ಜಗಿಮಠ ಇದ್ದರು.