ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಅನಾವರಣ, ಮುನೇಶ್ವರ ಸ್ವಾಮಿ ಧ್ಯಾನಮಂದಿರ, ಸ್ವೀಕರಣಾ ಕೇಂದ್ರ ತರಬೇತಿ ಘಟಕ, ಕುರಿ– ಮೇಕೆ ಸಾಕಣೆ ಘಟಕ, ಅತಿಥಿಗೃಹ, ಸಿಬ್ಬಂದಿ ವಸತಿ ಗೃಹ, ರಂಗಮಂದಿರ, ಉದ್ಯಾನ ನಿರ್ಮಾಣ ಯೋಜನೆಗಳು ಉದ್ಘಾಟನೆಗೊಳ್ಳಲಿವೆ.