ಆದ್ದರಿಂದ ಈ ಕೂಡಲೇ ಮುಖ್ಯಮಂತ್ರಿಗಳು ಈ ಭಾಗದ ಬಹುದಿನಗಳ ಬೇಡಿಕೆಯಾದ ಚಿಕ್ಕೋಡಿ ಹಾಗೂ ಗೋಕಾಕ, ಇವೆರಡನ್ನು ಜಿಲ್ಲೆಗಳನ್ನಾಗಿ ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಚೂನಪ್ಪ ಪೂಜೇರಿ, ತ್ಯಾಗರಾಜ ಕದಮ, ಗುರುನಾಥ ಹೆಗಡೆ, , ದಸ್ತಗಿರ ಮುಲ್ಲಾ, ಶಿವಾಜಿ ಪಾಟೀಲ, ಸಿದ್ರಾಮ ಬಟನೂರೆ ಸೇರಿದಂತೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇದ್ದರು.