ಬೆಂಗಳೂರು, ಮಾ. 20– ‘ಪ್ರದೇಶ ಚುನಾವಣಾ ಸಮಿತಿಯ ಭಿನ್ನಮತೀಯ ಸದಸ್ಯರು ಮಾರ್ಚಿ 12ರ ಮಧ್ಯಾಹ್ನದವರೆಗೆ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗಳಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಸೂಚಿಸಿ ಪ್ರತ್ಯೇಕ ಪಟ್ಟಿಯನ್ನು ಸಲ್ಲಿಸಿರಲಿಲ್ಲ’ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ನಾಗಪ್ಪ ಆಳ್ವ ಅವರು ಇಂದು ಸ್ಪಷ್ಟಪಡಿಸಿದರು.