‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, 15 ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕೈಗೂ ಮೊಸಳೆ ಕಚ್ಚಿದೆ. ಘಟನೆ ನಡೆದ ಸಂದರ್ಭದಲ್ಲಿ ಮೂವರು ಪ್ರಾಣಿ ಪಾಲಕರು ಹಾಗೂ ಒಬ್ಬ ಸೂಪರ್ವೈಸರ್ ಸ್ಥಳದಲ್ಲಿದ್ದರು. ಪುಟ್ಟಸ್ವಾಮಿ ಮೂರು ವರ್ಷಗಳಿಂದ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಮೃಗಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.