ಕಾಂಗ್ರೆಸ್ನವರು ಬೆಂಬಲ ನೀಡಿದ ಪಕ್ಷಗಳಿಗೇ ಟೋಪಿ ಹಾಕಿದ್ದಾರೆ, ಇವರಿಗೆ ನಾಚಿಕೆಯಾಗಬೇಕು, ದೇವೇಗೌಡರಿಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ, ಹಾಗಿದ್ದರೆ ಪ್ರಧಾನಿ ಹುದ್ದೆ ಬಿಟ್ಟು ಬರುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಯುಪಿಎ ಸರಕಾರಕ್ಕೆ ಯಾರು ಸಹಾಯ ಮಾಡಿದ್ರು ಅನ್ನೋದನ್ನು ರಾಹುಲ್ ಗಾಂಧಿ ಅವರ ತಾಯಿಯನ್ನು ಕೇಳಲಿ ಎಂದು ಟಾಂಗ್ ನೀಡಿದರು.