ನೌಕರರು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಗ್ರಾಹಕರು ಪರದಾಡು
ವಂತಾಯಿತು. ಪ್ರತಿಭಟನೆಯಲ್ಲಿ ಪ್ರವೀಣ ಅರಳಿಮಟ್ಟಿ, ಶರಣು ಆಂಟಿನ್, ಸಿ.ಈ.ಅರಳಿಮಟ್ಟಿ, ವಿರೇಶ ಬಡ್ಡಿ, ಎಸ್.ಸಿ.ಬಿರಾದಾರ, ಎನ್.ಎಸ್.ಪಾಟೀಲ ಸೇರಿದಂತೆ ನಿವೃತ್ತ ಹಾಗೂ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ನೌಕರರು ಇದ್ದರು.